ನಾನೇನು ಮಾಡಲಿ ನಾನೋರ್ವ ಕವಿ ಕವಿತೆ ಬರೆಯುವುದೇ ನನ್ನ ಕಾಯಕ ನಾನೇನು ಮಾಡಲಿ ನಾನೋರ್ವ ಕವಿ ಕವಿತೆ ಬರೆಯುವುದೇ ನನ್ನ ಕಾಯಕ
ರೈತನ ಕಲ್ಪನೆಯಲಿ ಭತ್ತ ಪೈರಾಗಿ ಲೋಕಕೆ ಅನ್ನ ನೀಡಿತು! ರೈತನ ಕಲ್ಪನೆಯಲಿ ಭತ್ತ ಪೈರಾಗಿ ಲೋಕಕೆ ಅನ್ನ ನೀಡಿತು!
ನೋಡ ನೋಡುತಿರೆ, ತುಂಬಿದೆ ಮೊದಲನೆ ಪುಟವ, ಆಗ ಅನಿಸಿತು, ನಾನು ಆಗಬಲ್ಲೆ ಕವಿಗಳಲೊಬ್ಬ ಮನುಜ. ನೋಡ ನೋಡುತಿರೆ, ತುಂಬಿದೆ ಮೊದಲನೆ ಪುಟವ, ಆಗ ಅನಿಸಿತು, ನಾನು ಆಗಬಲ್ಲೆ ಕವಿಗಳಲೊಬ್ಬ ಮನುಜ.